10th Standard Naanu Prasa Bitta Kathe Kannada Notes Question Answer Summery Guide Extract Mcq Pdf Download in Kannada Kedium Karnataka State Syllabus 2025 10ನೇ ತರಗತಿ ನಾನು ಪ್ರಾಸ ಬಿಟ್ಟ ಕತೆ ಕನ್ನಡ ನೋಟ್ಸ್ ಪ್ರಶ್ನೋತ್ತರಗಳು 10th class nanu prasa bitta kathe notes in kannada nanu prasa bitta kathe summary in kannada SSLC Kannada Naanu Prasa Bitta Kathe Puraka Patada Notes Pdf 10th kannada nanu prasa bitta kathe notes 10th ನಾನು ಪ್ರಾಸ ಬಿಟ್ಟ ಕಥೆ notes 10th kannada 5th lesson notes kseeb solutions for class 10 kannada Chapter 5 notes in Kannada Medium 10th std nanu prasa bitta kathe question answer in kannada pdf 10th standard kannada notes 10ನೇ ತರಗತಿ ಕನ್ನಡ ಪ್ರಶ್ನೋತ್ತರಗಳು.

ಲೇಖಕರ ಪರಿಚಯ
ಮಂಜೇಶ್ವರ ಗೋವಿಂದ ಪೈರವರು 1883 ಮಾರ್ಚ್ 23ರಂದು ಮದರಾಸು ಪ್ರಾಂತ್ಯಕ್ಕೆ ಸೇರಿದ್ದ ಕಾಸರಗೋಡು ಜಿಲ್ಲೆಯ ಮಂಜೇಶ್ವರದಲ್ಲಿ. ಇವರು ಅಪ್ಪಟ ಕನ್ನಡ ಪ್ರೇಮಿ, ಶ್ರೀಮಂತ ಮನೆತನದಲ್ಲಿ ಹುಟ್ಟಿ, ಪ್ರಾಥಮಿಕ, ಪ್ರೌಢಶಾಲಾ ವ್ಯಾಸಂಗವನ್ನು ಮಂಗಳೂರಿನಲ್ಲಿ ಮುಗಿಸಿ ಪದವಿ ಶಿಕ್ಷಣಕ್ಕಾಗಿ ಮದರಾಸಿಗಿ ಹೋದರು. ಡಾ. ಸರ್ವಪಲ್ಲಿ ರಾಧಕೃಷ್ಣನ್, ಗೋವಿಂದ ಪೈಗಳ ಸಹಪಾಠಿಗಳು ಪದವಿಯ ಕೊನೆವರ್ಷದಲ್ಲಿದ್ದಾಗ ತಂದೆಯವರು ತೀರಿಕೊಂಡಿದ್ದರಿಂದ ಪೈಗಳು ಊರಿಗೆ ವಾಪಸ್ ಆಗಬೇಕಾಯಿತು. ಅಂತಿಮ ವರ್ಷದ ಇಂಗ್ಲೀಷ್ ಪರೀಕ್ಷೆಯೊಂದು ಮುಗಿದಿತ್ತು ಅಷ್ಟೇ.
ಅದರಲ್ಲಿ ಅತ್ಯಾಧಿಕ ಅಂಕಗಳು ಪಡೆದವರೆಂದು ಗೊವಿಂದ ಪೈಗಳಿಗೆ ಚಿನ್ನದ ಪದಕದ ಬಹುಮಾನ ಸಿಕ್ಕಿತು. ಪದವಿಯ ಓದು ನಿಂತಿತು. ಆದರೆ ಅಧ್ಯಯನ ಮುಂದುವರೆಯಿತು. ಮಲೆಯಾಳಂ, ತಮಿಳು, ಕನ್ನಡ, ಮರಾಠಿ, ಕೊಂಕಣಿ, ಬಂಗಾಳಿ. ಸಂಸ್ಕೃತ ಮುಂತಾದ ಭಾರತೀಯ ಭಾಷೆಗಳೇ ಅಲ್ಲದೆ ಲ್ಯಾಟಿನ್, ಗ್ರೀಕ್ ಮುಂತಾದ ಅಭಿಜಾತ ಭಾಷೆಗಳನ್ನೂ ಜರ್ಮನ್ ಫ್ರೆಂಚ್, ಇಂಗ್ಲೀಷ್, ಇಟಾಲಿಯನ್, ಮೊದಲಾದ ಪಾಶ್ಚಾತ್ಯ ಭಾಷೆಗಳನ್ನು ಕಲಿತರು ಒಟ್ಟು 25 ಭಾಷೆಗಳಲ್ಲಿ ಪೈಗಳಿಗೆ ಪ್ರಾವೀಣ್ಯವಿತ್ತು. ನಿರಂತರ ಇತಿಹಾಸ ಸಂಶೋಧನಾ ಪ್ರಬಂದಗಳನ್ನು ಪ್ರಕಟಿಸಿದರು. ಕಾವ್ಯ ಖಂಡ ಕಾವ್ಯಗಳನ್ನು ಬರೆದರು. ದೇಶ ವಿದೇಶದ ಭಾಷೆಗಳ ಸಾಹಿತ್ಯವನ್ನು ಕನ್ನಡಕ್ಕೆ ತಂದರು. ‘ಗಿಳಿವಿಂಡು’, ‘ನಂದಾ ದೀಪ’ ಅವರ ಕಾವ್ಯ ಸಂಕಲನಗಳು.
“ವೈಶಾಖ” ಮತ್ತು ಗೊಲ್ಗೊಥಾ ಅವರು ಬರೆದ ಖಂಡ ಕಾವ್ಯಗಳು. “ಹೆಬ್ಬೆರಳು” ಪದ್ಯಗಳನ್ನು ಒಳಗೊಂಡ ಏಕಾಂಕ ನಾಟಕ “ಕನ್ನಡದ ಮೊರೆ” ಗದ್ಯಕೃತಿ.
ಶ್ರೀಯುತರು ಹಲವಾರು ಪ್ರಶಸ್ತಿಗಳಿಗೆ ಭಾಜನರಾಗಿದ್ದಾರೆ –
- 1949ರಲ್ಲಿ ಮದರಾಸು ಸರಕಾರವು ಅವರಿಗೆ ರಾಷ್ಟ್ರಕವಿ ಎಂಬ ಗೌರವ ನೀಡಿ ಗೌರವಿಸಿತು.
- 1950ರಲ್ಲಿ ಮುಂಬೈಯಲ್ಲಿ ನಡೆದ 34ನೇ ಕನ್ನಡ ಸಾಹಿತ್ಯ ಸಮ್ಮೇಳನಕ್ಕೆ ಪೈಗಳು ಅಧ್ಯಕ್ಷರಾಗಿದ್ದರು.
- ಶ್ರೀಯುತ ನೂರಾರು ಸಂಶೋಧನಾ ಲೇಖನಗಳನ್ನು ಸಂಗ್ರಹಿಸಿ ಉಡುಪಿ ರಾಷ್ಟ್ರಕವಿ ಗೋವಿಂದ ಪೈ ಸಂಶೋಧನೆ ಕೇಂದ್ರವು ಒಂದು ಬರಹತ್ ಗ್ರಂಥವನ್ನು ಪ್ರಕಟಿಸಿದೆ.
ಶ್ರೀಯುತರು ಹಲವಾರು ಪ್ರಶಸ್ತಿಗಳಿಗೆ ಭಾಜನರಾಗಿದ್ದಾರೆ
- 1949ರಲ್ಲಿ ಮದರಾಸು ಸರಕಾರವು ಅವರಿಗೆ ರಾಷ್ಟ್ರಕವಿ ಎಂಬ ಗೌರವ ನೀಡಿ ಗೌರವಿಸಿತು.
- 1950ರಲ್ಲಿ ಮುಂಬೈಯಲ್ಲಿ ನಡೆದ 34ನೇ ಕನ್ನಡ ಸಾಹಿತ್ಯ ಸಮ್ಮೇಳನಕ್ಕೆ ಪೈಗಳು ಅಧ್ಯಕ್ಷರಾಗಿದ್ದರು,
- ಶ್ರೀಯುತ ನೂರಾರು ಸಂಶೋಧನಾ ಲೇಖನಗಳನ್ನು ಸಂಗ್ರಹಿಸಿ ಉಡುಪಿ ರಾಷ್ಟ್ರಕವಿ ಗೋವಿಂದ ಪೈ ಸಂಶೋಧನೆ ಕೇಂದ್ರವು ಒಂದು ಬೃಹತ್ ಗ್ರಂಥವನ್ನು ಪ್ರಕಟಿಸಿದೆ.
ಅಭ್ಯಾಸ
ಈ ಕೆಳಗಿನ ಪ್ರಶ್ನೆಗಳಿಗೆ ಉತ್ತರಿಸಿ :-
1) ಪೈಗಳ ತಮ್ಮನ ನೂಲು ಮದುವೆಯ ದಿನ ಅಂಗಳದಲ್ಲಿ ಏನೇನು ಸಿದ್ದತೆಗಳಾಗುತ್ತಿದ್ದವು?
ಪೈಗಳ ತಮ್ಮನ ನೂಲು ಮದುವೆಯ ದಿನ ಅಂಗಳದಲ್ಲಿ ಚಪ್ರ ಹಾಕಿದ್ದರು. ಚಪ್ಪರದಲ್ಲಿ ಒಂದು ಕಡೆಯಲ್ಲಿ ಲಡ್ಡು ಕಟ್ಟುತ್ತಿದ್ದರು. ಮತ್ತೊಂದು ಕಡೆ ಮಂಡಿಗೆಗಳನ್ನು ಮಡುಚುತ್ತಾರೆ. ಬೇರೊಂದು ಕಡೆ ಸೇವಿಗೆಯನ್ನು ಒತ್ತುತ್ತಿದ್ದರು. ಚಪ್ಪರದಲ್ಲೆಲ್ಲ ಒಂದೆಡೆ ಹಾಡು, ಒಂದೆಡೆ ಗಿಳಿಗಳ ಕೋಲಾಹಲದಂತೆ ಗದ್ದಲ ಕೇಳಿ ಬರುತ್ತಿತ್ತು.
2) ಹಾಡು ಕಿವಿಗೆ ಬಿದ್ದಾಗ ಪೈಗಳು ಏನು ಮಾಡಿದರು?
ಹಾಡು ಕಿವಿಗೆ ಬಿದ್ದಾಗ ಪೈಗಳು, ಅಭ್ಯಾಸದ ಪುಸ್ತಕವನ್ನು ಹಿಡಿದು ಏಕಾಂಕ ನಾಟಕ ಎನ್ನಬಹುದಾದ ಒಂದು ನಾಟಕವನ್ನು ಇಳಿಹೊತ್ತಿನೊಳಗೆ ಬರೆದು ಮುಗಿಸಿದರು.
3) ಪೈಗಳು ಬರೆದ ಮೊದಲ ಯಕ್ಷಗಾನ ಪ್ರಸಂಗದ ಹೆಸರೇನು?
ಪೈಗಳು ಬರೆದ ಮೊದಲ ಯಕ್ಷಗಾನ ಪ್ರಸಂಗ ಎಂದರೆ ಮಕರಾಕ್ಷನ ಕಾಳಗ.
4) ಬಾಸೆಲ್ ಮಿಶನ್ನವರು ಪ್ರಕಟಿಸಿದ್ದ ಯಾವ ಕೃತಿಗಳನ್ನು ಲೇಖಕರು ಓದಿಕೊಂಡರು?
ಬಾಸೆಲ್ ಮಿಶನ್ನವರು ಪ್ರಕಟಿಸಿದ್ದ “ಹಳಗನ್ನಡ ವ್ಯಾಕರಣ ಸೂತ್ರಗಳು” ಎಂಬ ಪುಸ್ತಕವನ್ನು ಓದಿ ಕೊಂಡರು.
5) “ಬಿಲ್ಲ ಹಬ್ಬ”ವನ್ನು ರಚಿಸಿದ ಕವಿ ಯಾರು?
“ಬಿಲ್ಲ ಹಬ್ಬ”ವನ್ನು ರಚಿಸಿದ ಕವಿ – ‘ತುಳು ನಾಡಿನ ಸರ್ವಶ್ರೇಷ್ಠ ಯಕ್ಷಗಾನ ಕವಿಯಾದ ಮೂಲ್ಕಿಯ ವಾಸುದೇವ ಪ್ರಭು’ ಎಂಬುವರು ರಚಿಸಿದರು.
6) ಮುದ್ದಣ ಕವಿ ಲೇಖಕರಿಗೆ ಏನೆಂದು ಸಲಹೆ ಕೊಟ್ಟರು?
ಲೇಖಕರು ಶೇಕ್ಸ್ ಪಿಯರ್ನ ‘ಟ್ವೆಲ್ತ್ ನೆಟ್’ ಎಂಬ ನಾಟಕದ ಮೊದಲನೆ ಅಂಕದಿಂದ ಕೆಲವು ನೋಟಗಳನ್ನು ವೃತ್ತ – ಕಂದಗಳಲ್ಲಿ ಕನ್ನಡಿಸಿ ಅದನ್ನು ಮುದ್ದಣ ನವರಿಗೆ ಕಳುಹಿಸಕೊಟ್ಟಾಗ, ಅದನ್ನು ನೋಡಿದವರು “ಮುಂದುವರೆಸು” ಎಂದು ಹೇಳಿ ಸಲಹೆ ಕೊಟ್ಟರು.
7) ಪ್ರಾಸ ಬಿಡಬೇಕೆಂದು ನಿರ್ಧರಿಸಿದ ಬಳಿಕ ಪೈಗಳು ಯಾವ ಕೃತಿಯನ್ನು ಬರೆದರು?
ಪ್ರಾಸ ಬಿಡಬೇಕೆಂದು ನಿರ್ಧರಿಸಿದ ಬಳಿಕ ಪೈಗಳು ರವೀಂದ್ರನಾತ ಠಾಕೂರರ ಬಂಗಾಳೀ ಗೀತೆ ‘ಆಯಿಭುವನ ಮನೋ ಮೋಹಿನಿ’ ಎಂಬುದನ್ನು ‘ಭಾರತ ಲಕ್ಷ್ಮೀ’ ಎಂಬ ಬಂಗಾಳಿ ಗೀತವನ್ನು ಹಾಗೂ ‘ಶಿಶು’ ಎಂಬ ಗ್ರಂಥದಲ್ಲಿಯ ‘ವಿದಾಯ’ ಎಂಬ ಕವಿತೆಯನ್ನು ಹಾಗೂ ‘ಶೇಖ್ ಮಹಮ್ಮದ್ ಇಕ್ವಾಲರ’ ‘ಹಿಂದೂಸ್ತಾನ್ ಹಮಾರಾ’ ಎಂಬ ಉರ್ದು ಗೀತವನ್ನು ಕನ್ನಡಿಸಿದರು. ಪ್ರಾಸರಹಿತವಾದ ಈ ಕವಿತೆಗಳು ಅಚ್ಚಾದವು.
ಇತರೆ ವಿಷಯಗಳು :
10ನೇ ತರಗತಿ ವಚನಗಳು ಕನ್ನಡ ನೋಟ್ಸ್
10ನೇ ತರಗತಿ ಎಲ್ಲಾ ವಿಷಯಗಳ ನೋಟ್ಸ್